My Blog List

Saturday 17 October 2015

ಪುಸ್ತಕದಿಂದ ಮಸ್ತಕಕ್ಕೆ...

 ಮೈಸೂರು ಡಯಟ್ ಪರಂಪರೆಯ ಪರಿಯ ಪ್ರತಿಬಿಂಬ. ಹೊಸ ಪರಂಪರೆಯ ಹುಟ್ಟು ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಪರಿಚಯ ಕಾರ್ಯಾಗಾರ ನಮ್ಮ ಡಯಟ್ ನಲ್ಲಿ ನಡೆಯಿತು. ಮೊದಲಿಗೆ ಶ್ರೀ ಸ್ವಾಮಿ, ಹಿರಿಯ ಉಪನ್ಯಾಸಕರು ರವರು "ತೋತೋಚಾನ್ " ಪುಸ್ತಕವನ್ನು ಪರಿಚಯಿಸಿದರು. ಇದೊಂದು ಅವಿಸ್ಮರಣೀಯ ಅನುಭವ ತಂದುಕೊಟ್ಟಿತು.


ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು.  ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
ರೇಖೆಗಳಲ್ಲಿ ರಂಗಣ್ಣ...

ಪುಸ್ತಕ ಪರಿಚಯಿಸುತ್ತಿರುವ ಉಪನ್ಯಾಸಕರಾದ ಶ್ರೀ ಪ್ರಶಾಂತ್. ಎಂ.ಸಿ

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪ್ರಶ್ನಿಸುತ್ತಿರುವ ಪುಸ್ತಕಪ್ರೇಮಿ ವಿದ್ಯಾರ್ಥಿಗಳು

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...