My Blog List

Thursday 13 August 2015

ಮನಸು ಮನಸುಗಳ ಬೆಸುಗೆ - ಮಕ್ಕಳ ಮನೋಧರ್ಮದೆಡೆ ನಮ್ಮಯ ನಡಿಗೆ

ದಿನಾಂಕ:12-08-2015 ರಂದು ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು ಸಂಸ್ಥೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ಬಿ.ಕೆ.ಬಸವರಾಜುರವರು, ಡಯಟ್ ಪ್ರಾಂಶುಪಾಲರಾದ ಶ್ರೀ ರಘುನಂದನ್ ರವರು ಮತ್ತು ಉಪನಿರ್ದೇಶಕರು(ಆಡಳಿತ)ರವರಾದ ಶ್ರೀ ಬಸಪ್ಪನವರು ಶ್ರೀಯುತರನ್ನು ಸ್ವಾಗತಿಸಿದರು.

ಡಯಟ್ ಗೆ ಆಗಮಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು

ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರಿಗೆ ಡಯಟ್ ಪ್ರಾಂಶುಪಾಲರು, ಸಿಟಿಇ ಪ್ರಾಂಶುಪಾಲರು ಮತ್ತು ಉಪನಿರ್ದೇಶಕರು(ಆಡಳಿತ) ರವರಿಂದ ಸ್ವಾಗತ

ಡಯಟ್ ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಡನೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡ ಮಾನ್ಯ ಸಚಿವರು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಾಗಬೇಕಾದ ಹಾದಿ, ಹಾದಿಯಲ್ಲಿ ಸಾಗುವ ಮಂದಿಯ ಮನಸ್ಥಿತಿ, ಎದುರಾಗುವ ಸವಾಲುಗಳು ಹೇಗಿರುತ್ತವೆ ? ಅವುಗಳನ್ನು ಹೇಗೆ ಎದುರಿಸಬೇಕು ? ಇತ್ಯಾದಿ ಸಂಗತಿಗಳ ಸಾಂಗತ್ಯದಲ್ಲಿ ಸಂವಾದ ನಡೆಸಿದರು.

ಸಂವಾದಕ್ಕೆ ಸ್ವಾಗತಿಸುತ್ತಿರುವ ಡಯಟ್ ಪ್ರಾಂಶುಪಾಲರು


ಸಚಿವರಿಂದ ಹೃದಯ ಸಂವಾದ

ಹೃದಯ ಸಂವಾದದ ಬಳಿಕ  ಗಿರಿಜನ ಹಾಡಿ, ಗ್ರಾಮೀಣ ಭಾಗದ ಹಲವು ಪ್ರದೇಶಗಳಿಂದ ಬಂದು ಕೆ.ಜಿ.ಬಿ.ವಿಗೆ ದಾಖಲಾಗಿರುವ ಮಕ್ಕಳೊಂದಿಗೆ ಮಕ್ಕಳಾದರು.



NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...