My Blog List

Thursday 29 December 2016

ಓದು ಕರ್ನಾಟಕ



ಓದು ಕರ್ನಾಟಕ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರಸ್ತುತ ನಮ್ಮ ಮೈಸೂರಿನಲ್ಲೂ ಉತ್ಸುಕತೆಯಿಂದ ಎಲ್ಲಾ ಶಿಕ್ಷಕರ ಬಳಗ ಯೋಜನೆಯ ಅನುಷ್ಟಾನದಲ್ಲಿದೆ. ಜಿಲ್ಲೆಯ ಒಂಭತ್ತು ತಾಲೂಕುಗಳಲ್ಲೂ ಕಾರ್ಯಕ್ರಮ ಜಾರಿಗೊಂಡಿದೆ. 
 
ಮೊದಲಿಗೆ ಡಯಟ್ ಉಪನ್ಯಾಸಕರಿಗೆ ಓದು ಕರ್ನಾಟಕ ಪರಿಚಯಿಸಲಾಯಿತು. ಬಳಿಕ ಎಲ್ಲಾ ಬ್ಲಾಕ್ ಗಳ ಸಂಪನ್ಮೂಲ ವ್ಯಕ್ತಿಗಳಿಗೆ ಎರಡು ಹಂತದಲ್ಲಿ ಕಾರ್ಯಕ್ರಮದ ಸಂಪೂರ್ಣ ಪರಿಚಯ ಲಭಿಸಿತು. 


ಈ ಸಂದರ್ಭದಲ್ಲಿ ನಮ್ಮ ಡಿ.ಎಸ್.ಇ.ಆರ್.ಟಿಯ ಮಾನ್ಯ ನಿರ್ದೇಶಕರಾದ ಶ್ರೀ ಬೆಳ್ಳಶೆಟ್ಟಿರವರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದರ ಚಿತ್ರಣ ಇಲ್ಲಿದೆ.


ವಿಜ್ಞಾನ ವಿಚಾರ

ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಮತ್ತು ವಿಚಾರಗೋಷ್ಟಿಯನ್ನು ಡಯಟ್ ಮೈಸೂರಿನಲ್ಲಿ ಆಚರಿಸಲಾಯಿತು. ಅದರ ಚಿತ್ರಗಳು ಇಲ್ಲಿವೆ.

ವಸ್ತುಪ್ರದರ್ಶನದಲ್ಲಿ, ಕೆ.ಆರ್.ನಗರ ತಾಲೂಕಿನ ಶಿಕ್ಷಕರದಾದ ಮೋಹನ್ ರವರು ಸ್ವತಃ ರಚಿಸಿರುವ ವಿಜ್ಞಾನಿಗಳ ಚಿತ್ರಪಟಗಳ ಪ್ರದರ್ಶನ


ವಿಜೇತ ತಂಡದೊಂದಿಗೆ

ವಿಜೇತ ತಂಡದೊಂದಿಗೆ

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...