My Blog List

Sunday 23 November 2014

ENGLISH FORUM IN DIET


DIET Principal Sri.B.K.Basavaraja is addressing the teachers. Sr.Lecturer Sri. Raju.M is also present in the forum.



English forum has started in DIET Mysore in the month of June 2014. forum runs on 1st and 4th Saturday of the month at 3pm.  Teachers are showing in interest to attend and get the benefit of the forum.

You all are welcome to forum. This is your forum.

By. Shivamma M K

Saturday 15 November 2014

ಕಸ್ತೂರ ಬಾ ಬಾಲಿಕ ವಿದ್ಯಾಲಯ, ಕೆ.ಆರ್.ನಗರ



                                   2005-06ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎ. ವತಿಯಿಂದ ಪ್ರಾರಂಭಗೊಂಡ ಕೆ.ಆರ್ .ನಗರ 
ತಾಲೋಕಿನ ಕಸ್ತೂರಬಾ  ಬಾಲಿಕ ವಿದ್ಯಾಲಯ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ಒಂದು ವರದಾನವಾಗಿದೆ. ಪ್ರಸ್ತುತ 100 ಹೆಣ್ಣು ಮಕ್ಕಳ ಸರ್ವತೋಮುಖ ಏಳಿಗೆಗೆ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ನೀಡುತ್ತಿರುವ  ಇದು 6ನೇ ತರಗತಿಯಿಂದ 8ನೇ ತರಗತಿಯವರೆಗೆ ಕಲಿಯುವ ಅವಕಾಶ ಮಾಡಿದೆ.

Friday 14 November 2014

ಕೆಜಿಬಿವಿ ಕೆ.ಆರ್.ನಗರ. ತಾ. ಬಾಲಕಿಯರ ವಿವಿಧ ಶೈಕ್ಷಣಿಕ ಚಟುವಟಿಕೆಗಳು

ಪ್ರಾರ್ಥನಾ  ಸಭೆ 
                                       
                                           ಕರಕುಶಲ ಚಟುವಟಿಕೆಗಳಲ್ಲಿ  ತೊಡಗಿರುವ ಬಾಲಕಿಯರು

                                           
                                                      ಹೊಲಿಗೆಯನ್ನು ಕಲಿತಿರುವರಿವರು

                                               
                                                          ಯೋಗಪಟುಗಳಿವರು



ಮಂಜುಳ, ಹಿರಿಯ ಉಪನ್ಯಾಸಕಿ.

Thursday 13 November 2014

ಸರ್ವ ಶಿಕ್ಷಣ ಅಭಿಯಾನದ ಕೆಲವು ಕಾರ್ಯತಂತ್ರಗಳ ಅನುಷ್ಟಾನದ ಅಧ್ಯಯನ

 ನಮಗೂ ಸಾಮರ್ಥ್ಯವಿದೆ- ಗುರುತಿಸಿ, ಪ್ರೋತ್ಸಾಹಿಸಿ ನಮ್ಮನ್ನು ಶಕ್ತಗೊಳಿಸಿ. ಮೈಸೂರು ನಗರ ಉತ್ತರ ವಲಯದ ಗೃಹಾದಾರಿತ ಶಿಕ್ಷಣದ ಮಕ್ಕಳು ಪೋಷಕರೊಂದಿಗೆ.  


ಹುಣಸೂರು ತಾಲೂಕು KGBV ಶಾಲೆಯ ಮಕ್ಕಳು ಸಾಧನಾ ಪರೀಕ್ಷೆಯಲ್ಲಿ


                                                ಹುಣಸೂರು ತಾಲೂಕು KGBV ಶಾಲೆಯ ಮಕ್ಕಳು 


                                                                                                                 - ಮಂಜುಳ, ಹಿರಿಯ ಉಪನ್ಯಾಸಕಿ 

Monday 10 November 2014

ಧಾರ್ಮಿಕ ಶಿಕ್ಷಣದ ಜೊತೆ ಜೊತೆಗೆ ಔಪಚಾರಿಕ ಶಿಕ್ಷಣ

ಫೈಜೂಲ ಮದ್ರಸ, ಗೌಸಿಯಾ ನಗರ- ಮಕ್ಕಳೊಡನೆ ಚರ್ಚೆ 


ಮದ್ರಸ-ಇ-ತದ್ರೀಬ್ ಉಲ್ ಬನತ್ ನಿಸ್ವಾನ್, ಗೌಸಿಯಾ ನಗರ


ನಿಸ್ವಾನ್ ಮದ್ರಸ ಮೆಹಬೂಬಿಯ, ಎನ್. ಆರ್. ಮೊಹಲ್ಲಾ 
ಮಕ್ಕಳು ಸ್ವಯಂಸೇವಕರೊಂದಿಗೆ 


ಆರಾಬಿಕ್ ಕಾಲೇಜು  ಮದ್ರಸ, ಅಶೋಕ ರಸ್ತೆ 


ಸರ್ವ ಶಿಕ್ಷಣ ಅಭಿಯಾನ ಶಾಲೆ ಬಿಟ್ಟ ಮಕ್ಕಳಿಗಾಗಿ ಹಲವಾರು ಕಾರ್ಯತಂತ್ರಗಳನ್ನು ಹಲವು ವರ್ಷಗಳಿಂದ ಅನುಷ್ಟಾನಗೊಳಿಸಿದೆ. ಅವುಗಳಲ್ಲಿ- ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಮಾತ್ರ ಪಡೆಯಿತ್ತಿರುವ  ಹಾಗೂ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಕಳೆದ 4 ವರುಷಗಳಿಂದ ವಿಶೇಷ ಅನುದಾನ ನೀಡಿ  ಔಪಚಾರಿಕ ಶಿಕ್ಷಣವನ್ನು ಮೈಸೂರು ನಗರ ಉತ್ತರ ವಲಯದ 9 ಮದ್ರಸಗಳಲ್ಲಿ ಸ್ವಯಂಸೇವಕರ ಮೂಲಕ ನೀಡುತ್ತಿರುವುದು ಒಂದು ಮುಖ್ಯ ಕಾರ್ಯತಂತ್ರ. ಈ ಬಗ್ಗೆ ದಯಟ್ ಅಧ್ಯಯನ ಕೈಕೊಂಡಿದ್ದು  ಈ ಸಂಭಂದ ಅಧ್ಯಯನಕಾರರು ಭೇಟಿ ನೀಡಿದ ಕೆಲವು ಮದ್ರಸಗಳ ಭಾವಚಿತ್ರಗಳಿವು. 

- ಮಂಜುಳ, ಹಿರಿಯ ಉಪನ್ಯಾಸಕಿ. 


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...