My Blog List

Thursday 12 July 2018

ನಿರ್ದೇಶಕರ ವಸಂತಯಾನ

ಇಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಸರ್ ರವರು ಡಯಟ್, ಮೈಸೂರಿಗೆ ಭೇಟಿ ನಿಡಿದರು. ಡಯಟ್ ನಲ್ಲಿ ನಿಗದಿತ ಸಮಯಕ್ಕೆ ಆರಂಭವಾಗಿರುವ ಐಟಿ@ಸ್ಕೂಲ್ ತರಬೇತಿಯ ಕುರಿತು ಶ್ಲಾಘಿಸಿದರು. 
ಶಿಬಿರಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಐಟಿ@ಸ್ಕೂಲ್ ಆರಂಭಗೊಂಡ ಹಿನ್ನೆಲೆ, ಅದರ ಮೂಲ ಉದ್ದೇಶದ ಕುರಿತು ವಿವರಿಸಿದರು. ಇಲಾಖೆ ವತಿಯಿಂದ ನಡೆಯುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ/ತರಬೇತಿಗಳಲ್ಲಿ ಐಟಿ@ಸ್ಕೂಲ್ ಕೂಡ ಒಂದು ಎಂದು ಅಭಿಪ್ರಾಯಪಟ್ಟರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...