My Blog List
Tuesday 10 June 2014
Thursday 5 June 2014
ಪ್ರಕೃತಿ ದೇವೋ ಭವಃ
ಪರಿಸರ ದಿನ ಬರೀಯ
ಅರ್ಥಪೂರ್ಣವಲ್ಲ, ಭಾವಪೂರ್ಣವೂ ಆಗಿತ್ತು. ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ದಣಿವರಿಯದೇ ದುಡಿಯುತ್ತಿರುವ
ಶ್ರೀ ಈಶ್ವರ್ ರವರನ್ನು ಈ ದಿನ ಗೌರವಿಸಲಾಯಿತು. ಮಾನ್ಯ ನಿರ್ದೇಶಕರು, ಪ್ರಾಂಶುಪಾಲರು ಮತ್ತು ಬಳಗ
ಆತ್ಮೀಯವಾಗಿ ಸತ್ಕರಿಸಿದರು.
ದಣಿವರಿಯದೇ ದುಡಿದ
ಜೀವಕ್ಕೆ ಸಂಸ್ಥೆಯಿಂದ ಗೌರವ ಸಮರ್ಪಣೆ
|
ಪರಿಸರ ಉಳಿವು ಶಾಲೆಗಳಲ್ಲಿ ಹೇಗೆ ? ಎಂಬ ಬಗ್ಗೆ ಮಾನ್ಯರ ಮಾತು |
ಈ ವೇಳೆ ಡಯಟ್ ನ
ಬ್ಲಾಗ್ www.dietmysore.blogspot.com
ನ್ನೂ ಕೂಡ ಮಾನ್ಯ ನಿರ್ದೇಶಕರು ಉದ್ಘಾಟಿಸಿದರು.
ಬ್ಲಾಗ್ ಉದ್ಘಾಟನೆ |
ಮಾನ್ಯರ ಸಭೆಯಲ್ಲಿ ಗಹನ ಚರ್ಚೆ |
ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದ, ಉಪನ್ಯಾಸಕರು, ವಿದ್ಯಾರ್ಥಿಗಳು |
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್...
-
ದಿನಾಂಕ:11-12-2018 ರಂದು ಜಿಲ್ಲಾಪಂಚಾಯತ್ ಮೈಸೂರಿನ ಮಾನ್ಯ ಸಿ.ಇ.ಓ. ರವರಾದ ಕೆ.ಜ್ಯೋತಿ(IAS)ರವರು ಡಯಟ್ ಸಲಹಾ ಸಮಿತಿ ಸಭೆಗೆ ಭೇಟಿ ನೀಡಿದ್ದರು. ಡಯಟ್ ಮೂಲಕ ಪ್ರಸ...