My Blog List
Saturday 17 October 2015
ಕೈಬೀಸಿ ಕರೆವ ಕರಕುಶಲ ಕಲೆ
ಬಳಸಿದ ಕಾಗದ. ಬಿಸಾಡಿದ ಕಾಗದ. ಒಡೆದ ಗಾಜು. ಒಡೆದ ಬಳೆ. ಒರೆದ ಪೆನ್ಸಿಲ್. ಹರಿದ ಬಟ್ಟೆ....ಹೀಗೆ ಶಾಲಾ ಅಂಗಳದಲ್ಲಿ ಕಸವೆಂದು ಎಸೆದ ವಸ್ತುಗಳು ರಸದ ರೂಪ ತಳೆದಿವೆ. ತ್ಯಾಜ್ಯದ ಜೊತೆ ವ್ಯಾಜ್ಯ ಮಾಡಿ ಕಲ್ಪನೆಗೆ ಜೀವ ತುಂಬಿದವರು ಈ ಶಾಲೆಯ ಶಿಕ್ಷಕರು.
ಬಳಸಿದ ಕಾಗದ ಬಳಸಿ ಅರಳಿದ ಕಲೆ |
ಇದು ಹೆಚ್.ಡಿ.ಕೋಟೆ ತಾಲೂಕಿನ ಜೆಬಿ ಸರಗೂರು ಪ್ರೌಢಶಾಲೆಯ ಕರಕುಶಲ ಕಲೆಯ ಒಂದು ಚಿತ್ರಣ. ಇಲ್ಲಿನ ವಿದ್ಯಾರ್ಥಿಗಳಿಗೆ ಕಸದಿಂದ ರಸತೆಗೆಯುವ ಈ ಕುಶಲ ಕಲೆ ಕಂಡರೆ ಇನ್ನಿಲ್ಲದ ಪ್ರೀತಿ. |
ಬಳಸಿದ ಕಾಗದ ಬಳಸಿ ಅರಳಿದ ಕಲೆ |
ಕಸವೇ ಜನನ....ರಸವೇ ಅನುರಣನ... |
ಬಾಪೂಜಿ-ಶಾಸ್ತ್ರೀಜಿ ನೆನಪು
"ಬಾಪೂಜಿ ನಿನ್ನ ಕೈಯೊಳಗಿದ್ದ ಕೋಲು
ಕೋಲ್ಮಿಂಚಿಗೂ ತರಿಸಬಹುದಲ್ಲವೇ ಸೋಲು"
ಈ ಸಾಲುಗಳು ಮತ್ತು
"ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ"
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ"
ಈ ಸಾಲುಗಳು
ಇಂದು ಅನುರಣಿಸಿದವು.
ಕಾರ್ಯಕ್ರಮದ ಉದ್ಘಾಟನೆ ಮಾನ್ಯ ಪ್ರಾಂಶುಪಾಲರಿಂದ |
ಬಾಪೂಜಿ ಬಗ್ಗೆ ಬಿಚ್ಚಿಟ್ಟ ಮಾತು ಪ್ರಾಂಶುಪಾಲರಾದ ಶ್ರೀ ಆರ್. ರಘುನಂದನ್ ರವರಿಂದ |
ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್" |
ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್" |
ಅಂತರರಾಷ್ಟ್ರೀಯ ಚೆಸ್ ಆಟಗಾರ ಆದೀಶ್ ಗೆ ಪ್ರಾಂಶುಪಾಲರಿಂದ ಗೌರವ |
ಪುಸ್ತಕದಿಂದ ಮಸ್ತಕಕ್ಕೆ...
ಮೈಸೂರು ಡಯಟ್ ಪರಂಪರೆಯ ಪರಿಯ ಪ್ರತಿಬಿಂಬ. ಹೊಸ ಪರಂಪರೆಯ ಹುಟ್ಟು ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಪರಿಚಯ ಕಾರ್ಯಾಗಾರ ನಮ್ಮ ಡಯಟ್ ನಲ್ಲಿ ನಡೆಯಿತು. ಮೊದಲಿಗೆ ಶ್ರೀ ಸ್ವಾಮಿ, ಹಿರಿಯ ಉಪನ್ಯಾಸಕರು ರವರು "ತೋತೋಚಾನ್ " ಪುಸ್ತಕವನ್ನು ಪರಿಚಯಿಸಿದರು. ಇದೊಂದು ಅವಿಸ್ಮರಣೀಯ ಅನುಭವ ತಂದುಕೊಟ್ಟಿತು.
ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು. ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು. ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
ರೇಖೆಗಳಲ್ಲಿ ರಂಗಣ್ಣ... |
ಪುಸ್ತಕ ಪರಿಚಯಿಸುತ್ತಿರುವ ಉಪನ್ಯಾಸಕರಾದ ಶ್ರೀ ಪ್ರಶಾಂತ್. ಎಂ.ಸಿ |
ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು |
ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು |
ಪ್ರಶ್ನಿಸುತ್ತಿರುವ ಪುಸ್ತಕಪ್ರೇಮಿ ವಿದ್ಯಾರ್ಥಿಗಳು |
ಟೆಸ್ ಇಂಡಿಯಾದ ಮ್ಯಾಸಿವ್ ಆನ್ ಲೈನ್ ಓಪನ್ ಕೋರ್ಸ್ ಕಾರ್ಯಕ್ರಮ
ಮೂಕ್ ಪ್ರಮಾಣಪತ್ರ ವಿತರಣೆ ಸಮಾರಂಭ |
ಮೂಕ್ ಕಾರ್ಯಕ್ರಮ |
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್...
-
ದಿನಾಂಕ:11-12-2018 ರಂದು ಜಿಲ್ಲಾಪಂಚಾಯತ್ ಮೈಸೂರಿನ ಮಾನ್ಯ ಸಿ.ಇ.ಓ. ರವರಾದ ಕೆ.ಜ್ಯೋತಿ(IAS)ರವರು ಡಯಟ್ ಸಲಹಾ ಸಮಿತಿ ಸಭೆಗೆ ಭೇಟಿ ನೀಡಿದ್ದರು. ಡಯಟ್ ಮೂಲಕ ಪ್ರಸ...