ಇಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಸರ್ ರವರು ಡಯಟ್, ಮೈಸೂರಿಗೆ ಭೇಟಿ ನಿಡಿದರು. ಡಯಟ್ ನಲ್ಲಿ ನಿಗದಿತ ಸಮಯಕ್ಕೆ ಆರಂಭವಾಗಿರುವ ಐಟಿ@ಸ್ಕೂಲ್ ತರಬೇತಿಯ ಕುರಿತು ಶ್ಲಾಘಿಸಿದರು.
ಶಿಬಿರಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಐಟಿ@ಸ್ಕೂಲ್ ಆರಂಭಗೊಂಡ ಹಿನ್ನೆಲೆ, ಅದರ ಮೂಲ ಉದ್ದೇಶದ ಕುರಿತು ವಿವರಿಸಿದರು. ಇಲಾಖೆ ವತಿಯಿಂದ ನಡೆಯುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ/ತರಬೇತಿಗಳಲ್ಲಿ ಐಟಿ@ಸ್ಕೂಲ್ ಕೂಡ ಒಂದು ಎಂದು ಅಭಿಪ್ರಾಯಪಟ್ಟರು.My Blog List
Thursday, 12 July 2018
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...

-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಈ ದಿನ ಡಯಟ್ ವಸಂತ ಮಹಲ್ ನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯಗಳ ಬಿ.ಆರ್.ಸಿ ರವರು ತಮ್ಮ ಬ್ಲಾಕ್ ಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಮಾಡಿಕೊಂಡಿರು...
-
ವಸಂತಯಾನ. ಇದು ಕೋವಿಡ್ ಕಾಲದ ಸಾಪ್ತಾಹಿಕ. ನಮ್ಮ ಹೆಮ್ಮೆಯ ಶಿಕ್ಷಕ ಪ್ರತಿನಿಧಿ. ಒಂದಷ್ಟು ಓದು, ಒಂದಿಷ್ಟು ಸ್ಫೂರ್ತಿ, ಮತ್ತೊಂದಿಷ್ಟು ಹೊಸ ಹೊಸ ವಿಷಯಗಳ ಕಲಿಕೆಗೆ ಅವಕಾಶ...